ಮುಖಪುಟ ಚುನಾಯಿತ ಜನಪ್ರತಿನಿಧಿಗಳು ಗೌರಿಬಿದನೂರಿನ ಇಡಗೂರು ರಸ್ತೆಯಲ್ಲಿ ನೂತನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ
ಗೌರಿಬಿದನೂರಿನ ಇಡಗೂರು ರಸ್ತೆಯಲ್ಲಿ ನೂತನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ

ಆತ್ಮೀಯರೇ,

ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ವತಿಯಿಂದ ಮತ್ತು ಗೌರಿಬಿದನೂರು ತಾಲ್ಲೂಕು ಸಮಿತಿ ಉಸ್ತುವಾರಿಯಲ್ಲಿ

ಗೌರಿಬಿದನೂರಿನ ಇಡಗೂರು ರಸ್ತೆಯಲ್ಲಿ ನೂತನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ...

ಸ್ಥಳ : ವೀರಂಡಹಳ್ಳಿ,ಇಡಗೂರು ರಸ್ತೆ, ಗೌರಿಬಿದನೂರು. ಸಮಯ : ಶುಕ್ರವಾರ 16.01.2026 ರಂದು ಬೆಳಿಗ್ಗೆ 10.30 ಕ್ಕೆ