| ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: 06 ಸೆಪ್ಟೆಂಬರ್'2026 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ |
|
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: 06 ಸೆಪ್ಟೆಂಬರ್'2026 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಆಜೀವ ಸದಸ್ಯರೇ,
ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ :06.09.2026 ರ ಭಾನುವಾರ ಬೆಳಿಗ್ಗೆ 10.30 ಗಂಟೆಗೆಕೊಡಿಗೇನಹಳ್ಳಿ ಸೇವಾಮಂದಿರ (ಹಿಂದೂಪುರ ತಾಲ್ಲೂಕು, ಆಂದ್ರಪ್ರದೇಶ) ಕಲ್ಯಾಣ ಮಂಟಪದ ಆವರಣದಲ್ಲಿಸಂಘದ ಗೌರವಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಎಂ.ಎಂ. ಹರೀಶ್ ರವರ ಉಪಸ್ಥಿತಿಯಲ್ಲಿಕೇಂದ್ರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಈ. ರವಿಕುಮಾರ್ ರವರಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.ವಾರ್ಷಿಕ ಸರ್ವ ಸದಸ್ಯರ ಸಭಾ ಸೂಚನಾ ಪತ್ರವನ್ನು ಅಂಚೆ ಮುಖೇನ ಸಂಘದ ಎಲ್ಲಾ ಆಜೀವ ಸದಸ್ಯರಿಗೆ ಕಳುಹಿಸಲಾಗಿದೆ.ಆದುದರಿಂದ ಸಂಘದ ವಾರ್ಷಿಕ ಸದಸ್ಯರ ಸಭೆಗೆ ಮಾನ್ಯ ಸರ್ವ ಸದಸ್ಯರೂಹಾಜರಾಗಿ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.
|
|
|

ಸಹಾಯ ಹಸ್ತ